ADVERTISEMENT

ಕುಡಿಯಲು ಯೋಗ್ಯವಲ್ಲ

ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2016, 19:30 IST
Last Updated 25 ಜುಲೈ 2016, 19:30 IST

ಕೆಂಗೇರಿ 3ನೇ ಮುಖ್ಯರಸ್ತೆಗೆ ಸರಬರಾಜಾಗುತ್ತಿರುವ ಕಾವೇರಿ ನೀರಿನಲ್ಲಿ ಹಾನಿಕಾರಕ ರಾಸಾಯನಿಕ ಇದೆ. ಬಿಳಿ ಬಣ್ಣದಿಂದ ಇರುವ ನೀರು ಕುಡಿದರೆ ಆರೋಗ್ಯ ಕೆಡಬಹುದು. ಶುದ್ಧೀಕರಣಕ್ಕೆ ಬಳಸುವ ರಾಸಾಯನಿಕಗಳ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಾಗಿ ವಿನಂತಿ. 

ಅಪಾಯಕಾರಿ ವಿದ್ಯುತ್ ತಂತಿ
ಪೀಣ್ಯ 2ನೇ ಹಂತದ ಕರೀಂ ಸಾಹೇಬ್‌  ಹೆಗ್ಗನಹಳ್ಳಿ ಬಳಿ ವಿದ್ಯುತ್‌ ತಂತಿಗಳು ಇಳಿ ಬಿದ್ದು ಜೋತಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.