ಕೇಳಿ! ಶಾಸಕರೆ!
ಕನ್ನಡದಲ್ಲಿ ಪ್ರಮಾಣ
ವಚನ ಸ್ವೀಕರಿಸಲು
ಕೆಲ ಶಾಸಕರು
ಹಾಕಿದರು ಹಿಂದೇಟು
ಅಲ್ಲಾ ಸ್ವಾಮಿ
ಇವರಿಗೆಲ್ಲಾ ಬೇಕು
ಕನ್ನಡಿಗರ ಓಟು
ಬದಲಾಗಿ ಇವರೆಲ್ಲಾ
ನೀಡಿದ್ದು ಕನ್ನಡಿಗರ
ಭಾವನೆಗಳಿಗೆ ಏಟು
ಇನ್ನಾದರೂ ಇವರು
ಸರಿಪಡಿಸಿಕೊಳ್ಳಲಿ
ತಮ್ಮ ತಮ್ಮ ರೂಟು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.