ಮುಖ್ಯಮಂತ್ರಿ
ಪಟ್ಟಕ್ಕೆ ಏರಿದ್ದು
ಅಂದು ಅದೃಷ್ಟ!
ಅದರೆ
ಪಟ್ಟದಿಂದ ಇಳಿಯುತ್ತಿರುವುದು
ಇಂದು ದುರದೃಷ್ಟ?
ಯಾರೇನು ಮಾಡಲಾದೀತು?
ಬದುಕೇ ಹೀಗೆ, ಹಾವು-ಏಣಿ ಯಾಟ!
ಕೊಟ್ಟವನೇ ಹಿಂದೆ ಪಡಕೊಂಡ-
ಗೌಡರ ತಲೆದಂಡ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.