ADVERTISEMENT

ಗಣಿಗಾರಿಕೆ

ಗೋವಿಂದರಾಜು, ಬೆಂಗಳೂರು
Published 4 ಡಿಸೆಂಬರ್ 2012, 19:40 IST
Last Updated 4 ಡಿಸೆಂಬರ್ 2012, 19:40 IST

ಬಳ್ಳಾರಿ ನೆಲದಲ್ಲಿ
ಆರಂಭವಾಯಿತು
ಸಕ್ರಮ ಗಣಿಗಾರಿಕೆ
ಅಲ್ಲಿ ಆರಂಭವಾಗದಿರಲಿ
ಮತ್ತೊಮ್ಮೆ ಅಕ್ರಮ ಗಣಿಗಾರಿಕೆ
ಅಲ್ಲಿನ ಮಂದಿಗೆ
ಬೇಕಿದೆ ಸ್ವಾಮಿ ಅನ್ನ,

ಉದ್ಯೋಗ, ಸ್ವಸ್ಥ ಬದುಕು
ಇನ್ನಾದರೂ ಅಲ್ಲಿನ
ತಿಮಿಂಗಿಲಗಳು
ಆಗಲಿ ತಟಸ್ಥ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.