ಬಳ್ಳಾರಿ ನೆಲದಲ್ಲಿ
ಆರಂಭವಾಯಿತು
ಸಕ್ರಮ ಗಣಿಗಾರಿಕೆ
ಅಲ್ಲಿ ಆರಂಭವಾಗದಿರಲಿ
ಮತ್ತೊಮ್ಮೆ ಅಕ್ರಮ ಗಣಿಗಾರಿಕೆ
ಅಲ್ಲಿನ ಮಂದಿಗೆ
ಬೇಕಿದೆ ಸ್ವಾಮಿ ಅನ್ನ,
ಉದ್ಯೋಗ, ಸ್ವಸ್ಥ ಬದುಕು
ಇನ್ನಾದರೂ ಅಲ್ಲಿನ
ತಿಮಿಂಗಿಲಗಳು
ಆಗಲಿ ತಟಸ್ಥ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.