ADVERTISEMENT

ಗರ್ಮಾಗರಂ

ಭದ್ರಾತನಯ, ಬೆಂಗಳೂರು
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

ನೇತಾರರಿಗೆ ಸಿಗದೇ
ಇದ್ದುದಕ್ಕೆ `ಬಿ' ಫಾರಂ

ಹೈಕಮಾಂಡ್‌ನೊಂದಿಗೆ
ಆಗಿದ್ದಾರಂತೆ ಗರಂ

ಬಂಡಾಯವೆದ್ದು ಸ್ಪರ್ಧಿಸಲು
ಆಗುತ್ತಿದ್ದಾರಂತೆ ಅಣಿ

ಕಳೆಯಲಿದ್ದಾರಂತೆ ಅಧಿಕೃತ
ಅಭ್ಯರ್ಥಿಯ ಠೇವಣಿ !

- ಭದ್ರಾತನಯ
ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.