ADVERTISEMENT

ಚಿಲ್ಲರೆ ಇಲ್ಲ! ನಿರ್ವಾಹಕರ ಅಳಲು

ಬೆಳ್ಳಾವೆ ರಮೇಶ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ ಮತ್ತಿತರೆ ಪ್ರಮುಖ ಸ್ಥಳಗಳಲ್ಲಿ ನಿರ್ವಾಹಕರಿಗೆ ಅವಶ್ಯ ಚಿಲ್ಲರೆ ಸಿಗುವ ಬಗ್ಗೆ ಪತ್ರಿಕೆಗಳಲ್ಲಿ ಇತ್ತೀಚೆಗಷ್ಟೆ ವರದಿ ಪ್ರಕಟವಾಗಿತ್ತು. ಆದರೆ ಬಿಎಂಟಿಸಿ ಬಸ್ಸುಗಳ ನಿರ್ವಾಹಕರಲ್ಲಿ ಈ ಬಗ್ಗೆ ಕೇಳಿದರೆ `ಅಯ್ಯ್! ಅದು ಬರೀ ಪತ್ರಿಕಾ ಹೇಳಿಕೆ ಅಷ್ಟೇ. ಕಾರ‌್ಯಗತ ಆಗುವುದು ಯಾವಾಗಲೋ?' ಅಂತ ಹೇಳುತ್ತಾರೆ.

ಹಾಗಿದ್ದರೆ ಅಲ್ಲಿವರೆಗೆ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆಗಾಗಿ ಮಾತಿನ ಚಕಮಕಿ ಅನಿವಾರ್ಯವೇ?  ಅಧಿಕಾರಿಗಳು ಉತ್ತರಿಸುವರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.