ADVERTISEMENT

ಜಲಪೋಲು ಸರಿಪಡಿಸಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST

ಗವೀಪುರಂ ಬಡಾವಣೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಸ್ತೆ, 2ನೇ ಅಡ್ಡ ರಸ್ತೆಯಲ್ಲಿ ನಿಜಗುಣ ಶಾಲೆಯ ದ್ವಾರದ ಬಳಿ ರಸ್ತೆಯೊಳಗಿನ ಕೊಳವೆಯು ಒಡೆದು ನೀರು ಪೋಲಾಗುತ್ತಿದೆ.

ಜಲಮಂಡಲಿ ಮತ್ತು ನೀರು ಸರಬರಾಜು ಮಂಡಲಿಯವರು ಸರಿಪಡಿಸಬೇಕಾಗಿ ವಿನಂತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.