ADVERTISEMENT

ತಂಗುದಾಣ ಬೇಕು

ನಾಗೇಶ್‌.ಎ.
Published 9 ಡಿಸೆಂಬರ್ 2013, 19:30 IST
Last Updated 9 ಡಿಸೆಂಬರ್ 2013, 19:30 IST

ಬಸವನಗುಡಿಯ ಆಶ್ರಮ ಮುಂಭಾಗ ಮೆಕ್‌ಡೊನಾಲ್ಡ ಮಳಿಗೆ ಹತ್ತಿರದ, ವಾಣಿವಿಲಾಸ ರಸ್ತೆಯ ಬಸವಣ್ಣಗುಡಿಯ ಹತ್ತಿರದ ಹಾಗೂ ಬಸವನಗುಡಿ ಪೊಲೀಸ್‌ ಠಾಣೆಯ ಮುಂಭಾಗದ ಹಾಗೂ ಎದುರುಗಡೆಯ ಬಿಎಂಟಿಸಿ ಬಸ್‌ ನಿಲ್ದಾಣಗಳನ್ನು ವಿನಾಕಾರಣ ತೆಗೆದುಹಾಕಲಾಗಿದೆ. ಇದರಿಂದ ಬಸ್‌ಗಾಗಿ ಕಾಯುವುದು ದುಸ್ತರವಾಗಿದೆ. ಆದ್ದರಿಂದ ಇವುಗಳನ್ನು ಮತ್ತೆ ನಿರ್ಮಿಸಬೇಕೆಂದು ಪ್ರಾರ್ಥನೆ.  ದಯವಿಟ್ಟು ತಂಗುದಾಣಗಳನ್ನು ಪುನಃ ನಿರ್ಮಾಣ ಮಾಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.