ADVERTISEMENT

ದೆಹಲಿ ದರ್ಬಾರು

ವಸಂತ ಕಾರ‌್ಲೆ ಹಾಸನ
Published 3 ಏಪ್ರಿಲ್ 2013, 19:59 IST
Last Updated 3 ಏಪ್ರಿಲ್ 2013, 19:59 IST

ದೆಹಲಿ ದರ್ಬಾರು

ಚುನಾವಣಾ ಉಮೇದುವಾರಿಕೆಯ
ಟಿಕೆಟ್ ಖಾತ್ರಿಗಾಗಿ ಸಾಗಿದೆ
ಆಕಾಂಕ್ಷಿಗಳ ದೆಹಲಿ ಯಾತ್ರೆ
ಅಧಿಕೃತ ಮುದ್ರೆಗಾಗಿ
ಹೈಕಮಾಂಡ್ ಮನೆಯಂಗಳದಿ
ಅಭ್ಯರ್ಥಿಗಳ ಜನಜಾತ್ರೆ
ನಿರಂತರ ಸಾಗಿದೆ
ರಾಷ್ಟ್ರೀಯ ಪಕ್ಷಗಳ ಕಾರುಬಾರು
ನಿಲ್ಲುವುದೆಂದು ದೆಹಲಿ ದರ್ಬಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT