ತನ್ನ ಜನಾಂಗದ ಸಮಾವೇಶಗಳಲ್ಲಿ ಭಾಗವಹಿಸಿ ಮಾತನಾಡುವ ಯಾವುದೇ ರಾಜಕಾರಣಿ ತನ್ನ ಜನಾಂಗಕ್ಕಿಂತ ಕೆಳಗಿರುವ ಅಸಂಘಟಿತ ಸಮುದಾಯಗಳ ಬಗ್ಗೆ ತಾಯಿತನ ಬೆಳೆಸಿಕೊಳ್ಳಬೇಕಾದ ಉದಾರಭಾವದ ಸಂದೇಶವನ್ನು ನೀಡಬೇಕಾದ ಅಗತ್ಯವಿರುತ್ತದೆ.
ಜಾತಿದ್ವೇಷವನ್ನು ಬಿತ್ತುವ ಆವೇಶದ ರಾಜಕಾರಣದ ವೇದಿಕೆಗಳನ್ನಾಗಿ ಜನಾಂಗದ ಸಮಾವೇಶಗಳನ್ನು ಬಳಸಿಕೊಳ್ಳುವುದು ಕೀಳು ರಾಜಕಾರಣವಾಗುತ್ತದೆ.
- ಪ್ರೊ ಎಸ್.ಜಿ.ಸಿದ್ಧರಾಮಯ್ಯ, ಬೆಂಗಳೂರು .
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.