ADVERTISEMENT

ದ್ವೇಷ ಬಿತ್ತುವ ಆವೇಶ ಬೇಡ

ಪ್ರೊ. ಎಸ್.ಜಿ.ಸಿದ್ದರಾಮಯ್ಯ
Published 10 ಜುಲೈ 2013, 19:59 IST
Last Updated 10 ಜುಲೈ 2013, 19:59 IST

ತನ್ನ ಜನಾಂಗದ ಸಮಾವೇಶಗಳಲ್ಲಿ ಭಾಗವಹಿಸಿ ಮಾತನಾಡುವ ಯಾವುದೇ ರಾಜಕಾರಣಿ ತನ್ನ ಜನಾಂಗಕ್ಕಿಂತ ಕೆಳಗಿರುವ ಅಸಂಘಟಿತ ಸಮುದಾಯಗಳ ಬಗ್ಗೆ ತಾಯಿತನ ಬೆಳೆಸಿಕೊಳ್ಳಬೇಕಾದ ಉದಾರಭಾವದ ಸಂದೇಶವನ್ನು ನೀಡಬೇಕಾದ ಅಗತ್ಯವಿರುತ್ತದೆ.

ಜಾತಿದ್ವೇಷವನ್ನು ಬಿತ್ತುವ ಆವೇಶದ ರಾಜಕಾರಣದ ವೇದಿಕೆಗಳನ್ನಾಗಿ ಜನಾಂಗದ ಸಮಾವೇಶಗಳನ್ನು ಬಳಸಿಕೊಳ್ಳುವುದು ಕೀಳು ರಾಜಕಾರಣವಾಗುತ್ತದೆ.
- ಪ್ರೊ ಎಸ್.ಜಿ.ಸಿದ್ಧರಾಮಯ್ಯ, ಬೆಂಗಳೂರು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT