ಮಹಾನಗರ ಪಾಲಿಕೆಗಳ
ಚುನಾವಣೆ ಮೀಸಲಾತಿ
ಪಟ್ಟಿ ಪ್ರಕಟಣೆಗೆ
ಹೈಕೋರ್ಟ್ ಆದೇಶ
ಆದರೆ ಈ ಪ್ರಕ್ರಿಯೆಗೆ
ರಾಜ್ಯ ಸರ್ಕಾರಕ್ಕೆ ಇರಲಿಲ್ಲ
ಆಸಕ್ತಿ ಲವಲೇಶ
ಮನೆಗೆ ಬೆಂಕಿ ಬಿದ್ದಾಗಷ್ಟೇ
ಬಾವಿ ತೋಡುವುದು
ನಮ್ಮನ್ನಾಳುವವರ ಸ್ವಭಾವ
ಇದಕ್ಕೆ ಆಗಾಗ ಪ್ರತಿಪಕ್ಷ
ನೇತಾರರು ಟೀಕಿಸುತ್ತಿರುತ್ತಾರೆ
ಸರ್ಕಾರದ ಮೇಲಿದೆ
ನಿದ್ರಾದೇವಿಯ ಪ್ರಭಾವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.