ನಮ್ಮ ನೇತಾರರು ಸಾಕಷ್ಟು
ನುಂಗಿ ನೀರು ಕುಡಿದಿದ್ದಕ್ಕೆ
ಇದ್ದರೂ ಸಾಕಷ್ಟು ರುಜುವಾತು
ತಾವು ನಿರ್ದೋಷಿ ಎಂದು
ಸದ್ಯದಲ್ಲೇ ಮಾಡಲಿದ್ದಾರಂತೆ
ಸಾಬೀತು
ಅಲ್ಲಾ ಸ್ವಾಮಿ, ತಮ್ಮ
ಆಪ್ತರು ಹೊಡೆದ ಲೂಟಿಯ
ಬಗ್ಗೆಯೂ, ಲೋಕಾಯುಕ್ತ
ಮಾಡಿದೆಯಲ್ಲಾ ಸಾಕಷ್ಟು ಸುದ್ದಿ
ಸತ್ಯಸಂಧರಾದ ತಾವು
ಈ ಬಗ್ಗೆಯೂ ಯಾವಾಗ
ಹೇಳಿಕೆ ಕೊಡುವಿರಿ ಬುದ್ಧಿ?!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.