ನಮ್ಮ ಯಜಮಾನರಾದ ಕರಿಯಪ್ಪ ಅವರು ಗಂಟಲು ಕ್ಯಾನ್ಸರ್ನಿಂದ ಬಳಲುತ್ತಿದ್ದು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಟಲಿನ ಶಸ್ತ್ರಚಿಕಿತ್ಸೆಗೆ 2,10,000 ರೂಪಾಯಿ ಬೇಕಾಗಿದ್ದು ಅನಂತರದ ಚಿಕಿತ್ಸೆಗೆ 70 ಸಾವಿರ ರೂಪಾಯಿ ಬೇಕೆಂದು ಆಸ್ಪತ್ರೆಯವರು ತಿಳಿಸಿದ್ದಾರೆ. ನಾನು ಹೂ ಮಾರುತ್ತಿದ್ದು ಈ ವೆಚ್ಚ ಭರಿಸಲು ಅಶಕ್ತೆ. ಆದುದರಿಂದ ದಾನಿಗಳು ನೆರವು ನೀಡಬೇಕೆಂದು ಕೋರುವೆ.
ಬ್ಯಾಂಕ್ ಖಾತೆ ಸಂಖ್ಯೆ: ಎಸ್.ಬಿ.ಒ 1009722( ಕಾರ್ಪೋರೇಷನ್ ಬ್ಯಾಂಕ್ ನಾಗರಬಾವಿ, ಬೆಂಗಳೂರು). ದೂರವಾಣಿ : 8722481744-8861144478
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.