ಬಿರು ಬೇಸಿಗೆಯಲ್ಲಿ
ಬಿರುಸಾಗಿದೆ
ಉಪಚುನಾವಣೆಯ ಪ್ರಚಾರ
ಮೆತ್ತಿಕೊಂಡಿದ್ದ ಗಣಿಯ
ಕೆಸರಿನ್ನೂ ಪೂರ್ತಿ ಹೋಗಿಲ್ಲ
ಆದರೂ ಮುಜುಗರದ ನೆಪ ಒಡ್ಡಿ
ಒಲ್ಲೆ ಎಂದಿದ್ದಾರೆ ಯಡ್ಡಿ
ಮರೆತಿರಲಾರರು ತಾವು
ಬಳ್ಳಾರಿಗೆ ತಡೆತಡೆದು
ಹೋಗಿದ್ದಕ್ಕೆ ಪಕ್ಷದ
ಅಭ್ಯರ್ಥಿ ಕಳೆದುಕೊಂಡ
ಠೇವಣಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.