ADVERTISEMENT

ಪ್ರಚಾರ ಬಿರುಸು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 14:45 IST
Last Updated 15 ಮಾರ್ಚ್ 2012, 14:45 IST
ಪ್ರಚಾರ ಬಿರುಸು
ಪ್ರಚಾರ ಬಿರುಸು   

ಬಿರು ಬೇಸಿಗೆಯಲ್ಲಿ
ಬಿರುಸಾಗಿದೆ
ಉಪಚುನಾವಣೆಯ ಪ್ರಚಾರ
ಮೆತ್ತಿಕೊಂಡಿದ್ದ ಗಣಿಯ
ಕೆಸರಿನ್ನೂ ಪೂರ್ತಿ ಹೋಗಿಲ್ಲ
ಆದರೂ ಮುಜುಗರದ ನೆಪ ಒಡ್ಡಿ
ಒಲ್ಲೆ ಎಂದಿದ್ದಾರೆ ಯಡ್ಡಿ
ಮರೆತಿರಲಾರರು ತಾವು
ಬಳ್ಳಾರಿಗೆ ತಡೆತಡೆದು
ಹೋಗಿದ್ದಕ್ಕೆ ಪಕ್ಷದ
ಅಭ್ಯರ್ಥಿ ಕಳೆದುಕೊಂಡ
ಠೇವಣಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.