ADVERTISEMENT

ಫಲಕದ ಎದುರೇ ಕಸದ ರಾಶಿ!

ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2016, 19:30 IST
Last Updated 8 ಆಗಸ್ಟ್ 2016, 19:30 IST
ಫಲಕದ ಎದುರೇ ಕಸದ ರಾಶಿ!
ಫಲಕದ ಎದುರೇ ಕಸದ ರಾಶಿ!   

ವಿಜ್ಞಾನನಗರದಿಂದ ಬಸವನಗರಕ್ಕೆ ಹೋಗುವ ದಾರಿಯಲ್ಲಿ (ಸ್ಟಾರ್‌ ಬಜಾರ್‌ ಸಮೀಪ). ಸಾರ್ವಜನಿಕರು ಕಸ ತಂದು ಹಾಕುತ್ತಾರೆ. ಬಿಬಿಎಂಪಿ ಕಸದ ವಾಹನಗಳು ಸಮರ್ಪಕವಾಗಿ ಕಸದ ವಿಲೇವಾರಿ ಮಾಡುತ್ತಿಲ್ಲ.

ಜೊತೆಗೆ ಬಿಬಿಎಂಪಿ ಆಯುಕ್ತರ ಆದೇಶದ ನಾಮಫಲಕವಿದ್ದರೂ ಸಾರ್ವಜನಿಕರು ಆ  ಸ್ಥಳದಲ್ಲಿ ಕಸ ತಂದು ಹಾಕುತ್ತಿದ್ದಾರೆ. ರಸ್ತೆ ಪಕ್ಕದಲ್ಲಿ ತಿಪ್ಪೆಯಂತೆ ಕಸದ ರಾಶಿ ಬಿದ್ದಿದ್ದು, ಜನ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ವಿನಂತಿ.
–ವೀರೇಶ್‌, ವಿಜ್ಞಾನನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT