ADVERTISEMENT

ಬರ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ಎಲ್ಲೆಲ್ಲೂ ಕಾವೇರಿಗಾಗಿ ಹಾಹಾಕಾರ
ರಾಜ್ಯಕ್ಕಾಗಿದೆ ಬರಗಾಲ ಭೀಕರ
ನ್ಯಾಯಾಲಯಕ್ಕೆ ಸಲ್ಲಿಸಲಿಲ್ಲ
ಸರಿಯಾದ ವಿಚಾರ
ಬಂದಿದೆ

ಮಿಳುನಾಡಿಗೆ ದುರಂಹಕಾರ,
ಪುಢಾರಿಗಳು ಆಗಿದ್ದಾರೆ
ಗೋಸುಂಬೆಗಳ ಅವತಾರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.