ಎಲ್ಲೆಲ್ಲೂ ಕಾವೇರಿಗಾಗಿ ಹಾಹಾಕಾರ
ರಾಜ್ಯಕ್ಕಾಗಿದೆ ಬರಗಾಲ ಭೀಕರ
ನ್ಯಾಯಾಲಯಕ್ಕೆ ಸಲ್ಲಿಸಲಿಲ್ಲ
ಸರಿಯಾದ ವಿಚಾರ
ಬಂದಿದೆ
ಮಿಳುನಾಡಿಗೆ ದುರಂಹಕಾರ,
ಪುಢಾರಿಗಳು ಆಗಿದ್ದಾರೆ
ಗೋಸುಂಬೆಗಳ ಅವತಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.