ADVERTISEMENT

ಮಠಾಧೀಶರ ಮೇಲಾಟ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2011, 19:00 IST
Last Updated 20 ಏಪ್ರಿಲ್ 2011, 19:00 IST

ಸಿ.ಎಂ ಗೆ ಸ್ವಜಾತಿ
ಮಠಾಧೀಶರ ಬೆಂಬಲ!
ಹಳ್ಳ ಹಿಡಿಯಿತು
ಮತದಾರರ ನಿಲುವು
ನಿಮಗೇಕೆ ಸ್ವಾಮಿಗಳೇ
ರಾಜಕಾರಿಣಿಗಳ ಸಹವಾಸ
ಅವರು ಕೊಳ್ಳೆ ಹೊಡೆದ
ಹಣ ಆಸ್ತಿಯಲ್ಲಿ ನಿಮಗೂ
ಉಂಟೆ ಪಾಲು?
ಆಗದಿರಲಿ ನಿಮ್ಮ  ಮಠಗಳು
ಭ್ರಷ್ಟ ರಾಜಕಾರಿಣಿಗಳನ್ನು
ರಕ್ಷಿಸುವ ಬಂಕರ್.
 

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.