
ಪ್ರಜಾವಾಣಿ ವಾರ್ತೆವಿಜಯನಗರದಿಂದ ದೀಪಾಂಜಲಿ ನಗರಕ್ಕೆ ಬರಲು ನೇರವಾದ ರಸ್ತೆ ಇಲ್ಲ. ಬಾಪೂಜಿನಗರ ಸುತ್ತಿಕೊಂಡು, ಫ್ಲೈಓವರ್ ಮೇಲೆ ಬರಬೇಕು. ದೀಪಾಂಜಲಿ ನಗರ ಮುಖ್ಯರಸ್ತೆಯಲ್ಲಿ ಸುರಿದಿರುವ ಮಣ್ಣಿನಿಂದಾಗಿ ವಾಹನ ಸವಾರರಿಗೆ ತೊಂದರೆಯಾಗಿದೆ. ಮಣ್ಣಿನ ರಾಶಿಯನ್ನು ತೆರವುಗೊಳಿಸಿ ಶೀಘ್ರ ಸಂಚಾರ ಸುಗಮಗೊಳಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.