ADVERTISEMENT

ಮನುವಾದಿ ದೃಷ್ಟಿಕೋನ

ಪ್ರೊ.ಎನ್‌.ವಿ.ಅಂಬಾಮಣಿ ಮೂರ್ತಿ ಬೆಂಗಳೂರು
Published 7 ಆಗಸ್ಟ್ 2014, 19:30 IST
Last Updated 7 ಆಗಸ್ಟ್ 2014, 19:30 IST

‘ಕನ್ನಡಿಗರೇನು ಬಳೆ ತೊಟ್ಟಿಲ್ಲ, ಹುಷಾರ್’. ಉದ್ಧವ್‌ ಠಾಕ್ರೆ ಹೇಳಿಕೆಗೆ ವಾಟಾಳ್‌ ನಾಗರಾಜ್‌ ಕಿಡಿ­ಕಾ­ರಿ­ದ್ದೇನೋ ಸರಿ (ಪ್ರ.ವಾ., ಆ. 6). ಆದರೆ ‘ಬಳೆ ತೊಡು­ವುದು’ ಅಂದರೆ ದೌರ್ಬಲ್ಯ, ಅಸಹಾಯ­ಕತೆ, ಹೇಡಿ­ತನದ ಪ್ರತೀಕವೆ? ಸಮಾನತೆಯ ಈ ಯುಗ­ದಲ್ಲಿ ಹೆಣ್ಣು ಪ್ರವೇಶಿಸದ ಯಾವ ಕ್ಷೇತ್ರವೂ ಉಳಿ­ದಿಲ್ಲ. ಬಳೆ ತೊಟ್ಟ ಹೆಣ್ಣು ಅಬಲೆ, ಪರಾಧೀನೆ ಎಂಬ ಪರಂಪರಾಗತ ಭಾವನೆ, ಮನುವಾದದ ದೃಷ್ಟಿಕೋನ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.