
ಮೆರವಣಿಗೆ ಮುಗಿಯುತ್ತಿದ್ದಂತೆ
ಆನೆ ಮೇಲಿನ ಅಂಬಾರಿಯಿಂದ
ಉರುಳಿದೆ `ಮಾಯೆ~ಯ ಮೂರ್ತಿ
ಮೊದಲ ಬಾರಿಗೆ ಪೂರ್ಣಾವಧಿ
ಪೂರೈಸಿದ ಹೆಗ್ಗಳಿಕೆಯ
ನಾಯಕಿ, ಅಧಿನಾಯಕಿಯನು
ತೆರೆಯಲಾಗದ ಛಾಯೆ ಮುಸುಕಿತು
ಶಕ್ತಿ ರಾಜಕಾರಣ ಯಾರ ಅಂಕೆಗೂ
ಸಿಗದ ನಿಯಮವಿಲ್ಲದ ಆಟ.
ಉತ್ತರ ಪ್ರದೇಶದಲ್ಲಿ ಈ ತನಕ
ನಡೆದಿತ್ತು `ಮಾಯೆ~ಯ ಮಾಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.