ADVERTISEMENT

ಯುದ್ಧ

ಶ್ರೀಧರ ಡಿ.ರಾಮಚಂದ್ರಪ್ಪ, ತುರುವನೂರು
Published 20 ಜನವರಿ 2013, 19:59 IST
Last Updated 20 ಜನವರಿ 2013, 19:59 IST
ಯುದ್ಧ
ಯುದ್ಧ   

ಕಾಶ್ಮೀರದ ಗಡಿಯಲ್ಲಿ
ನಡೆಯುತ್ತಿದೆ ವಿರಾಮ
ಉಲ್ಲಂಘನೆಯ ಕೃತ್ಯ!

ಎಸಗುತ್ತಿದೆ ಪಾಕ್
ಅಪರಾಧದ ಪರಮಾವಧಿ
ಮುಂದುವರೆಸಿದೆ ಅದು
ತನ್ನ ಪೋಷಕ ನಾಟಕ
ಮಂಡಳಿಯ ಪಾತ್ರ
ಇನ್ನೂ ಫಲ ನೀಡದ
ಮಾತುಕತೆ ಅಪ್ರಯೋಜನ!

ಮತ್ತೊಂದು ಯುದ್ಧಕ್ಕೆ
ಸಿದ್ಧರಾಗುವುದೇ ಸಮಾಧಾನ!!?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.