ADVERTISEMENT

ರಸ್ತೆ ದುಃಸ್ಥಿತಿ

ಪ್ರಜಾವಾಣಿ ಚಿತ್ರ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST
ರಸ್ತೆ ದುಃಸ್ಥಿತಿ
ರಸ್ತೆ ದುಃಸ್ಥಿತಿ   

ಯಶವಂತಪುರ ಮುಖ್ಯರಸ್ತೆ ಹಾಗೂ ಮತ್ತಿಕೆರೆ ಸಂಪರ್ಕ ರಸ್ತೆ ತೀರಾ ದುಃಸ್ಥಿತಿಯಲ್ಲಿದ್ದು ವಾಹನ ಸವಾರರು ಮತ್ತು ಪಾದಚಾರಿಗಳಿಗೆ ನಿತ್ಯ ನರಕಯಾತನೆಯಾಗಿದೆ. ಸಿಎನ್‌ಆರ್ ರಾವ್ ವೃತ್ತದ ಅಂಡರ್‌ಪಾಸ್ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿರುವುದರಿಂದ ವಾಹನ ಸವಾರರು ಯಶವಂತಪುರ ಮಾರ್ಗವನ್ನು ಬಳಸುವಂತಾಗಿದೆ.        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.