ಉಚಿತ ಚಿಕಿತ್ಸೆ ಹೆಸರಲಿ
ಹಣ ವಸೂಲಿ
ಮಾಡುವ ಕಾಯಕ
ಸಾರ್ವಜನಿಕ ಆಸ್ಪತ್ರೆಗಳಲ್ಲಿ
ಮಾಮೂಲಿ
ಬಡ ರೋಗಿಗಳ ಅಳಲು
ಇಲ್ಲಿ ಕೇಳುವವರೇ ಇಲ್ಲ
ಈ ದವಾಖಾನೆಗಳ
ಸ್ವಚ್ಛತೆ ಕಾಪಾಡಿ
ಅಗತ್ಯ ಸಿಬ್ಬಂದಿ ನೇಮಿಸಿ
ಅಕ್ರಮ ತಡೆಯಲಿ ಸರ್ಕಾರ
–ಐತರಾಸನಹಳ್ಳಿ ಶಶಿಭೂಷಣ್,ಕೋಲಾರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.