ADVERTISEMENT

ವಿಷ ಕುಡಿಸಿ ಔಷಧ ನೀಡಿಕೆ!

ನಾಗಾರ್ಜುನ ಸಾಗ್ಗೆರೆ
Published 19 ಜೂನ್ 2014, 19:30 IST
Last Updated 19 ಜೂನ್ 2014, 19:30 IST

ಸಂಪನ್ಮೂಲ ದುರ್ಬಳಕೆ,

ತನ್ನ ತವರು ಭಾರತದಲ್ಲೆ
ಜಗತ್ತಿನ ಅತಿ ಸೂಕ್ಷ್ಮ
ಜೀವ ವೈವಿಧ್ಯಕ್ಕೆ ಆಪತ್ತು!
ಇದರ ಸಂರಕ್ಷಣೆಗೆ
ಕಳೆದ ಸಾಲಿನ ವೆಚ್ಚ
ರೂ.200 ಕೋಟಿ!
(ಪ್ರ. ವಾ., ಜೂ. 16)

‘ಗಣಿ – ಅದಿರು ನಿಯಂತ್ರಣ
ಮಸೂದೆ – 2011’ ಪುನರ್‌
ಪರಿಶೀಲನೆಗೆ ಚಿಂತನೆ!
ಕಾರಣ ಸರ್ಕಾರದ
ಮೇಲೆ ಹೆಚ್ಚಿದ ಒತ್ತಡ!
(ಪುಟ 8)
ವಿಷ ಕುಡಿಸಿ, ಔಷಧ
ನೀಡುವುದು ಚೆನ್ನಾಗಿದೆ!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.