ADVERTISEMENT

ವ್ಯರ್ಥ ಪ್ರಲಾಪ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:30 IST
Last Updated 12 ಸೆಪ್ಟೆಂಬರ್ 2011, 19:30 IST

ಪಕ್ಷದ ಪ್ರಮುಖರ
ಮೇಲೆ ಇಲ್ಲಾ ಆಪಾದನೆ
ಇರುವುದಷ್ಟೆ ಆರೋಪ
ಇದು ಪಕ್ಷವೊಂದರ
ಅಧ್ಯಕ್ಷರ ಟೊಳ್ಳು
ಸಮರ್ಥನೆಯ ರೂಪ
ಜತೆಗೆ ಕಠಿಣ ಕ್ರಮ
ಕೈಗೊಂಡ ಸಿಬಿಐ
ಮೇಲೂ ಇವರ ಕೋಪ
ಅಲ್ಲಾ ಸ್ವಾಮಿ, ಸಾಕಷ್ಟು
ಪುರಾವೆಗಳಿಂದ ತುಂಬಿರುವಾಗ
ಭ್ರಷ್ಟ ಕೃತ್ಯಗಳ ಪಾಪಕೂಪ
ವೃಥಾ ಏಕೆ ಮಾಡುವಿರಿ
ಸ್ವಾಮಿ, ವ್ಯರ್ಥ ಪ್ರಲಾಪ
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.