ADVERTISEMENT

ಸರಿಯಾದ ಕ್ರಮವಲ್ಲ

ಮಂಜುನಾಥ ಹೊಳಲು
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST

ಮತ್ತೆ ಕುಲಾಂತರಿ ಬೆಳೆ ಸುದ್ದಿಯಲ್ಲಿದೆ.  ಕೇಂದ್ರದ ಪರಿಸರ ಸಚಿವ ವೀರಪ್ಪ ಮೊಯಿಲಿ ಅವರು ಕುಲಾಂತರಿ ಬೆಳೆಗಳನ್ನು ಪ್ರಯೋ­ಗಾರ್ಥ ಬೆಳೆಯಲು ಅನುಮತಿ ನೀಡಿದ್ದಾರೆ.  ರಮೇಶ್ ಜೈರಾಮ್  ಪರಿಸರ  ಸಚಿವ­ರಾಗಿ­ದ್ದಾಗ ಜೈವಿಕ ಸುರಕ್ಷತೆ ಅಡಿಯಲ್ಲಿ ಕುಲಾಂತರಿ ಬೆಳೆಗಳಿಗೆ ತಾತ್ಕಾಲಿಕ ಬ್ರೇಕ್ ಹಾಕಿ­ದ್ದರು.

ಕಾಂಗ್ರೆಸ್ ಸರ್ಕಾರದ ಈ ಇಬ್ಬಗೆಯ ನೀತಿ ಬಗ್ಗೆ ಆಕ್ರೋಶ ಈಗಾಗಲೇ ವ್ಯಕ್ತವಾಗಿದೆ.
ಈ ಪ್ರಜಾ­ವಿರೋಧಿ ಆದೇಶ ಸರಿಯಲ್ಲ.  ಪ್ರಯೋ­­ಗಾರ್ಥ ಬೆಳೆ ಬೆಳೆಯಲು ರಾಜ್ಯ ಸರ್ಕಾರ ಅನುಮತಿ ನೀಡ­ಬಾ­ರದು ಎಂದು ಕೋರುವೆ.  
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.