ಉಲ್ಲಾಳು ಉಪನಗರ ಮುಖ್ಯರಸ್ತೆ ಹಾಗೂ 9ನೇ ಅಡ್ಡರಸ್ತೆ (ಸರೋಜ ಸ್ಕೂಲ್ ರಸ್ತೆ) ಎಡತಿರುವು ಇಲ್ಲಿ ಅನೇಕ ಬೀದಿ ದೀಪಗಳು ಕೆಟ್ಟುಹೋಗಿ ತಿಂಗಳುಗಳೇ ಆಗಿವೆ. ಈ ಬಗ್ಗೆ ದೂರವಾಣಿ ಕರೆ ಮಾಡಿದರೆ ಸ್ವೀಕರಿಸುವವರಿಲ್ಲ. ಸಂಬಂಧಿಸಿದವರು ಈ ಕೂಡಲೇ 9ನೇ ಅಡ್ಡರಸ್ತೆಯ ಎಡತಿರುವಿನಲ್ಲಿ ಇರುವ ಕಂಬದ ಟ್ಯೂಬ್ಲೈಟ್ ಬದಲಿಸಿ ಸೋಡಿಯಂ ಲೈಟುಗಳನ್ನು ಹಾಕಲಿ ಎಂದು ಕೋರುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.