ಅಕ್ರಮ ಗಣಿಗಾರಿಕೆಯಿಂದ
ನಿಸರ್ಗ ಸಂಪತ್ತಿನ ಲೂಟಿ
ಮಠ, ಮಾನ್ಯಗಳಿಗೆ
ಸರ್ಕಾರಿ ಬೊಕ್ಕಸದಿಂದ
ನೂರಾರು ಕೋಟಿ
ಬಡ ಮಕ್ಕಳಿಗಿಲ್ಲ
ಒಪ್ಪೊತ್ತಿನ ತಿಂಡಿ
ಭ್ರಷ್ಟ ರಾಜಕಾರಣಿಗಳ
ಮನೆ ಮಂದಿಗೆ ತಪ್ಪಿದ್ದಿಲ್ಲ
ಹಬ್ಬದೂಟದ `ಬಾನಗಡಿ~.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.