ADVERTISEMENT

ಹಾಳು ದೆವ್ವ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಕಂಡದ್ದು ಬಿಡದು ಹಾಳು ದೆವ್ವ  
ಎಂಬ ಗಾದೆಯಂತೆ
ಕೊಡೆವೆಂಬ ರೈತರ ಹಟ
ಬಿಡೆವೆಂಬ ಸರ್ಕಾರದ ಹೂಟ
ಇದಕ್ಕೆಂದೇ `ಸ್ವಯಂ
ಪ್ರೇರಿತ ಭೂ ಬ್ಯಾಂಕು~
ಎಂಬ ತಂತ್ರ.
ಸ್ವಯಂ ಪ್ರೇರಿತವೋ
ಬಲವಂತವೋ
ರೈತರ ಸಮಾಧಿಗಳ ಮೇಲೆ
ಯಂತ್ರಗಳ ಅಟ್ಟಹಾಸ
ಕಂಡದ್ದು ಬಿಡದು ಹಾಳು ದೆವ್ವ! 

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.