ನಾಯಕನಿಗೆ ನಿಷ್ಠೆ ತೋರಲು
ಹೋಗಿ ನಗೆಪಾಟಲಿಗೆ
ಗುರಿಯಾದಿರಿ. `ಅವರಿ~ಗಿಲ್ಲದ
ಅಧಿಕಾರ ನಮಗೇಕೆ ಎಂದಿರಿ
ಇಂದ್ರನೆಂದಿರಿ, ಚಂದ್ರನೆಂದಿರಿ
ಹೊಗಳಿ ಹೊನ್ನ ಶೂಲಕ್ಕೇರಿಸಿದಿರಿ
ಅರೆದಿನವೂ ಉಳಿಯಲಿಲ್ಲ
ನಿಮ್ಮ ನಾಯಕ ನಿಷ್ಠೆ?
`ಹಸನ್ಮುಖಿ~ಯ ಎದುರು
ಹುಸಿಯಾಯಿತಲ್ಲ `ಪ್ರತಿಷ್ಠೆ~
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.