ADVERTISEMENT

ಚುರುಕಾದೀತೇ ಆಡಳಿತ?

ಪತ್ತಂಗಿ ಎಸ್.ಮುರಳಿ
Published 10 ಜನವರಿ 2018, 19:30 IST
Last Updated 10 ಜನವರಿ 2018, 19:30 IST

‘ರಾಜ್ಯದಲ್ಲಿ ಆಡಳಿತ ಕೆಟ್ಟುಹೋಗಿದೆ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ರಮೇಶ್‌ ಅವರು ಹೇಳಿದ್ದಾರೆ (ಪ್ರ.ವಾ., ಜ. 10).

ಜನಸಾಮಾನ್ಯರ ಮನಗಳಲ್ಲಿ ಈ ಭಾವನೆ ವರ್ಷಗಳ ಹಿಂದೆಯೇ ಮೂಡಿಬಿಟ್ಟಿದೆ. ಜನರು ಪ್ರತಿಭಟನೆ ನಡೆಸಿ, ಅರಚಾಡಿ, ಕೂಗಾಡಿದರೂ ಸರ್ಕಾರದ್ದು ಗಟ್ಟಿಚರ್ಮ ಎಂಬುದು ಸಾಬೀತಾಗುತ್ತಲೇ ಇದೆ. ಈಗ ನ್ಯಾಯಮೂರ್ತಿಗಳು ಸಹ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರ್ಕಾರ ಇನ್ನು ಮುಂದಾದರೂ ಆಡಳಿತದಲ್ಲಿ ಚುರುಕು ಹಾಗೂ ಗಟ್ಟಿತನ ತರಬಲ್ಲದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT