ADVERTISEMENT

ಸಾಧನೆ ಮತ್ತು ಭರವಸೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 19:45 IST
Last Updated 11 ಫೆಬ್ರುವರಿ 2020, 19:45 IST

ಚುನಾವಣೆಗಳ ಅಂತಿಮ ಫಲಿತಾಂಶವನ್ನು ನಿರ್ದೇಶಿಸುವುದು ಸಾಧನೆಗಳೇ ಹೊರತು ಭರವಸೆ
ಗಳಲ್ಲ ಎನ್ನುವ ಸತ್ಯವು ದೆಹಲಿ ಚುನಾವಣಾ ಫಲಿತಾಂಶದ ಮೂಲಕ ಹೊರಬಿದ್ದಿದೆ. ಕೇಜ್ರಿವಾಲ್‌ ಅವರು ಆರಂಭದಲ್ಲಿ ಎಡವಿದರೂ ಜನರ ಆಶೋತ್ತರ
ಗಳಿಗೆ ಕಾಲಕ್ರಮೇಣ ಸ್ಪಂದಿಸಿದ್ದು ಅವರ ಜಯದ ಮೂಲಕಾರಣ. ಅವರ ಪಕ್ಷದ ಗೆಲುವಿನ ಅಂತರ ಇದನ್ನು ಸಾಬೀತು ಮಾಡಿದೆ.

ರಮಾನಂದ ಶರ್ಮಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT