ಬೆಳಗಾವಿಯಲ್ಲಿ
ಕನ್ನಡ– ಮರಾಠಿಯ
ನಡುವೆ ಬೆಂಕಿ ಹಚ್ಚುವುದೇ
ಮಹಾರಾಷ್ಟ್ರದ
ರಾಜಕಾರಣಿಗಳ ಕಾರ್ಯ.
ಒಮ್ಮೆ ನೋಡಿ,
ಕನ್ನಡದ ಕಾಸರಗೋಡು
ಕೇರಳದಲ್ಲಿದ್ದರೂ
ಕನ್ನಡಿಗರ
ಸಾಮರಸ್ಯದ
ಔದಾರ್ಯ!
-ಶ್ರೀಧರ ಶೇಟ್,ಶಿರಾಲಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.