ADVERTISEMENT

ಔದಾರ್ಯ!

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 20:00 IST
Last Updated 21 ಜನವರಿ 2020, 20:00 IST

ಬೆಳಗಾವಿಯಲ್ಲಿ
ಕನ್ನಡ– ಮರಾಠಿಯ
ನಡುವೆ ಬೆಂಕಿ ಹಚ್ಚುವುದೇ
ಮಹಾರಾಷ್ಟ್ರದ
ರಾಜಕಾರಣಿಗಳ ಕಾರ್ಯ.

ಒಮ್ಮೆ ನೋಡಿ,
ಕನ್ನಡದ ಕಾಸರಗೋಡು
ಕೇರಳದಲ್ಲಿದ್ದರೂ
ಕನ್ನಡಿಗರ
ಸಾಮರಸ್ಯದ
ಔದಾರ್ಯ!

-ಶ್ರೀಧರ ಶೇಟ್,ಶಿರಾಲಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.