ಮೈಸೂರಿನಲ್ಲಿ
ದಸರಾ ಆನೆಗಳ
ಲದ್ದಿಯನ್ನು ಕೆಲವರು
ಪೂಜಿಸಿದರಂತೆ!
ಸೋಜಿಗವೇನು,
ನಮ್ಮ ಬಹುಮಂದಿಯ
ಬುದ್ಧಿಯೆ ಲದ್ದಿಯಾಗಿರುವಾಗ?
ಸಿ.ಪಿ.ಕೆ.,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.