ADVERTISEMENT

ಹೃದಯವಂತರು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 19:45 IST
Last Updated 8 ಏಪ್ರಿಲ್ 2020, 19:45 IST

ಸ್ವಂತ ಸೈಟು ಮಾರಾಟ
ಹಸಿದವರಿಗಾಗಿ!
ಮುಸ್ಲಿಂ ಸಹೋದರರ ಉದಾರತೆ
(ಪ್ರ.ವಾ., ಏ. 8).
ಜಾತಿ, ಧರ್ಮದ ಭೇದವಿಲ್ಲದ
ಉಪಕಾರ ಎಲ್ಲಕ್ಕೂ ಮಿಗಿಲು
ಬಡತನ ಕಲಿಸಿದ್ದು ಹಸಿದವರ
ಕಣ್ಣೀರು ಒರೆಸಲು
ನೀಗೀತು ಕಷ್ಟ
ಕಳೆದೀತು ನೋವು
ಇಂಥ ಹೃದಯವಂತರು
ಮುಂದೆ ಬರಲು
ಮಹಾಮಾರಿಗೂ ಭಯವಾದೀತು
ಇಂತಹವರ ಸೇವೆ ಕಂಡು!

- ಕುಮಾರ ಚಲವಾದಿ, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT