ಮೊದಲು ಚುನಾವಣೆ
ನಂತರ ಆಪರೇಷನ್
ಮತ್ತೆ ಉಪಚುನಾವಣೆ
ಅಧಿಕಾರ ದೊರಕದಿರೆ
ಸಭೆ ವಿಸರ್ಜನೆ
ಮತ್ತೆ ಚುನಾವಣೆ
ಇದು ಪ್ರಜಾಪ್ರಭುತ್ವ
ಅಧಿಕಾರ ಲಾಲಸೆಗಳ ತತ್ವ.
ಪತ್ತಂಗಿ ಎಸ್. ಮುರಳಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.