ADVERTISEMENT

ಅಧಿಕಾರದ ತತ್ವ

​ಪ್ರಜಾವಾಣಿ ವಾರ್ತೆ
Published 12 ಮೇ 2019, 16:59 IST
Last Updated 12 ಮೇ 2019, 16:59 IST

ಮೊದಲು ಚುನಾವಣೆ
ನಂತರ ಆಪರೇಷನ್
ಮತ್ತೆ ಉಪಚುನಾವಣೆ
ಅಧಿಕಾರ ದೊರಕದಿರೆ
ಸಭೆ ವಿಸರ್ಜನೆ
ಮತ್ತೆ ಚುನಾವಣೆ
ಇದು ಪ್ರಜಾಪ್ರಭುತ್ವ
ಅಧಿಕಾರ ಲಾಲಸೆಗಳ ತತ್ವ.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT