ಶುಕ್ರವಾರ ಈದ್ ಮಿಲಾದ್
ಶನಿವಾರ ವಾಲ್ಮೀಕಿ ಜಯಂತಿ
ಈ ಬಾರಿ ಭಾನುವಾರ ಬಂತು
ಕರ್ನಾಟಕ ರಾಜ್ಯೋತ್ಸವ
ಅಲ್ಲಲ್ಲಿ ಆಯಿತು
ರಜೆಯ ಉತ್ಸವ!
ಮ.ಗು.ಬಸವಣ್ಣ,ನಂಜನಗೂಡು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.