ಅಭ್ಯರ್ಥಿಯ ಪ್ರಚಾರಕ್ಕೆ ರಸ್ತೆಯಲ್ಲೆಲ್ಲಾ
ಬೊಬ್ಬಿಡುವ ಧ್ವನಿವರ್ಧಕ,
ಊರ ಸೌಂದರ್ಯ ಹಾಳುಮಾಡುವ
ಭಾರಿ ಕಟೌಟ್, ಭಿತ್ತಿಪತ್ರ,
ದುಂದುವೆಚ್ಚಕ್ಕೆ ನಿಯಂತ್ರಣ...
ಹೀಗೆ ಅನವಶ್ಯಕ ವೆಚ್ಚ, ಹಾವಳಿಗೆ ಕಡಿವಾಣ,
ಚುನಾವಣೆಯನ್ನು ಹೀಗೂ ನಡೆಸಬಹುದು
ಎಂದು ದೇಶಕ್ಕೆ ತಿಳಿಸಿದ ಹರಿಕಾರ
ಟಿ.ಎನ್. ಶೇಷನ್ರಿಗೆ ಭಾವಪೂರ್ಣ ನಮನ.
-ಸವಿತಾ ಸಚ್ಚಿದಾನಂದ, ಚಿಕ್ಕಮಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.