ಅವರು ಇವರಿಂದ
ಕೊಡಿಸಲಿ
ಇವರು ಅವರಿಂದ
ಕೊಡಿಸಲಿ
ಮತ್ತೊಬ್ಬರು
ಮಗದೊಬ್ಬರಿಂದ
ಕೊಡಿಸಲಿ
ರಾಜೀನಾಮೆ,
ಜನಪ್ರತಿನಿಧಿಗಳೆಲ್ಲಾ
ಮನೆ ಸೇರಿ
ಸಾಮಾನ್ಯ ಜನಕೆ
ನೆಮ್ಮದಿ ಸಿಗಲಿ!
–ಪತ್ತಂಗಿ ಎಸ್. ಮುರಳಿ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.