ADVERTISEMENT

ವಾಚಕರ ವಾಣಿ| ಅಪಾಯಕಾರಿ ದುಸ್ಸಾಹಸ ಸಲ್ಲ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 19:31 IST
Last Updated 22 ಜೂನ್ 2022, 19:31 IST

ನಟ ದಿಗಂತ್‌ ಅವರು ಗೋವಾ ಪ್ರವಾಸದ ವೇಳೆ ಬ್ಯಾಕ್‌ಫ್ಲಿಪ್‌ ಮಾಡುವಾಗ ಬೆನ್ನುಮೂಳೆಗೆ ಪೆಟ್ಟಾಗಿ ಆಸ್ಪತ್ರೆ ಸೇರಿದ್ದಾರೆ. ಇಂತಹ ಅಪಾಯಕಾರಿ ಜಿಗಿತಗಳನ್ನು ತರಬೇತಿ ಇಲ್ಲದೆ ಕೇವಲ ರೀಲ್ಸ್ ಮಾಡಲು ಹಾಗೂ ಶಾರ್ಟ್ ವಿಡಿಯೊಗಳಿಗಾಗಿ ಅನೇಕ ಯುವಕರು ಮಾಡುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಕೆಲಸವಾಗಿದೆ. ತರಬೇತಿ ಪಡೆಯದೆ ಇಂತಹ ದುಸ್ಸಾಹಸಗಳಿಗೆ ಯುವಜನ ಕೈ ಹಾಕಬಾರದು.

- ಬಸನಗೌಡ ಪಾಟೀಲ, ಯರಗುಪ್ಪಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT