‘ಕಾವಿನಿಂದ ಕಾವ್ಯ,
ಕಾವಿನಿಂದ ಕಾರ್ಯ’–
(ಎ.ಆರ್. ಕೃಷ್ಣಶಾಸ್ತ್ರಿಗಳ ಉಕ್ತಿ)
ಕನ್ನಡಿಗರಿಗೆ ಎಲ್ಲಿಯೂ
ಸಾಲದು ಕಾವು;
ಪೂರ್ತಿ ಹೋದರೆ, ಸಾವು!
(ಬೇಕಾದ್ದು ಕಲ್ಲಿದ್ದಲ ಕಾವು; ಹುಲ್ಲಿನ ಬೆಂಕಿಯಲ್ಲ– ಕುವೆಂಪು).
ಸಿ.ಪಿ.ಕೆ.,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.