ADVERTISEMENT

ಕಾ(ಸಾ)ವು!

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 19:59 IST
Last Updated 15 ಡಿಸೆಂಬರ್ 2019, 19:59 IST

‘ಕಾವಿನಿಂದ ಕಾವ್ಯ,

ಕಾವಿನಿಂದ ಕಾರ್ಯ’–

(ಎ.ಆರ್. ಕೃಷ್ಣಶಾಸ್ತ್ರಿಗಳ ಉಕ್ತಿ)

ADVERTISEMENT

ಕನ್ನಡಿಗರಿಗೆ ಎಲ್ಲಿಯೂ

ಸಾಲದು ಕಾವು;

ಪೂರ್ತಿ ಹೋದರೆ, ಸಾವು!

(ಬೇಕಾದ್ದು ಕಲ್ಲಿದ್ದಲ ಕಾವು; ಹುಲ್ಲಿನ ಬೆಂಕಿಯಲ್ಲ– ಕುವೆಂಪು).

ಸಿ.ಪಿ.ಕೆ.,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.