ಸಂಪುಟ ವಿಸ್ತರಣೆ ಆಗುವುದಂತೆ
ಮುಗಿದ ಮೇಲೆ ಸಂಕ್ರಾಂತಿ;
ಮಂತ್ರಿ ಪದವಿ ಸಿಕ್ಕವರಿಗೆ ಶಾಂತಿ
ಸಿಗದವರು ಮಾಡಬಹುದು ಸಂ...ಕ್ರಾಂತಿ
-ಮಹಾಂತೇಶ ಮಾಗನೂರಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.