ಸಂಪುಟ ವಿಸ್ತರಣೆ ಆಗುವುದಂತೆ
ಮುಗಿದ ಮೇಲೆ ಸಂಕ್ರಾಂತಿ;
ಮಂತ್ರಿ ಪದವಿ ಸಿಕ್ಕವರಿಗೆ ಶಾಂತಿ
ಸಿಗದವರು ಮಾಡಬಹುದು ಸಂ...ಕ್ರಾಂತಿ
-ಮಹಾಂತೇಶ ಮಾಗನೂರಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.