ADVERTISEMENT

ವಾಚಕರ ವಾಣಿ| ಮುಕ್ತಿ ಮಾರ್ಗಕ್ಕೆ ‘ಮುಕ್ತಿ’ ಸಿಗಲಿ

​ಪ್ರಜಾವಾಣಿ ವಾರ್ತೆ
Published 20 ಮೇ 2020, 20:15 IST
Last Updated 20 ಮೇ 2020, 20:15 IST

ಬ್ಯೂಟಿಪಾರ್ಲರ್, ಧೂಮಪಾನದಿಂದ ಹಿಡಿದು ಮದ್ಯ ಮಾರಾಟ ಸಹ ಲಾಕ್‌ಡೌನ್ ನಿಯಮದಿಂದ ಮುಕ್ತವಾದರೂ ದೇವಾಲಯಗಳನ್ನು ಇನ್ನೂ ಮುಚ್ಚಿರುವುದು ಯಾವ ನ್ಯಾಯ? ಹಲವಾರು ಚಟುವಟಿಕೆಗಳಿಗೆ ಷರತ್ತುಬದ್ಧ ಅನುಮತಿ ನೀಡಿರುವ ಸರ್ಕಾರವು ಧಾರ್ಮಿಕ ಚಟುವಟಿಕೆಗಳಿಗೂ ಇಂತಹುದೇ ಅನುಮತಿ ನೀಡಬೇಕು. ಮುಕ್ತಿಗೆ ಮಾರ್ಗ ತೋರಿಸುತ್ತವೆಂದು ನಂಬಲಾಗಿರುವ ಧಾರ್ಮಿಕ ಕ್ಷೇತ್ರಗಳು ಲಾಕ್‌ಡೌನ್‌ನಿಂದ ಮುಕ್ತಿ ಪಡೆಯದಿರುವುದು, ಈ ಕುರಿತು ಧಾರ್ಮಿಕ ಮುಖಂಡರೂ ಮೌನ ವಹಿಸಿರುವುದು ಸರಿಯಲ್ಲ.

-ಎಸ್.ನಾಗರಾಜ ನಾಗೂರ,ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT