ಇತಿಹಾಸದ ಘಟನೆಗಳ ಬಗ್ಗೆ, ಆ ಕಾಲಘಟ್ಟದ ಪ್ರಮುಖರ ಬಗ್ಗೆ ಈಗಿನ ಮುಖಂಡರು ನೀಡುತ್ತಿರುವ ಬಗೆಬಗೆಯ ಹೇಳಿಕೆಗಳನ್ನು ಕೇಳಿ ಕೇಳಿ ಇತಿಹಾಸವೇ ಮರೆತು ಹೋಗುತ್ತಿದೆಯೇನೋ ಅನಿಸುತ್ತಿದೆ.
ಟಿಪ್ಪುವಿನ ಇತಿಹಾಸವನ್ನು ತಿರುಚಲಾಗುತ್ತಿದೆಯೇ, ಬದಲಾಯಿಸಲಾಗುತ್ತಿದೆಯೇ, ಮರೆಮಾಚಲಾಗುತ್ತಿದೆಯೇ, ಒಟ್ಟಾರೆ ಏನು ನಡೆಯುತ್ತಿದೆ ಎಂಬುದೇ ತಿಳಿಯದಂತೆ ಆಗಿದೆ.
–ಬೋರೇಗೌಡ ಜೆ.ಬಿ., ಜಕ್ಕನಹಳ್ಳಿ, ಕೆ.ಆರ್.ಪೇಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.