ಜಾತಿ- ಧರ್ಮಗಳ
ಬೇಲಿ ದಾಟಿ ಎತ್ತರಕ್ಕೆ
ಬೆಳೆದು ನಿಂತಿದೆ ಭ್ರಷ್ಟಾಚಾರ,
ತಪ್ಪು ಯಾರೇ ಮಾಡಿದ್ದರೂ
ಆಗಲೇಬೇಕು ತಕ್ಕಶಿಕ್ಷೆ
ಭ್ರಷ್ಟತೆಗೆ ಇಲ್ಲ
ಕೋಮಿನ ಶಿಷ್ಟಾಚಾರ!
ಎಚ್.ಕೆ.ಕೊಟ್ರಪ್ಪ, ಹರಿಹರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.