ADVERTISEMENT

ವಾಚಕರವಾಣಿ: ಸ್ಮಶಾನ ವೈರಾಗ್ಯ...!

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 19:30 IST
Last Updated 8 ನವೆಂಬರ್ 2021, 19:30 IST

ಪೆಟ್ರೋಲ್ ಬೆಲೆ ಏರಿದಾಗ
‘ಇನ್ಮೇಲೆ ನಡ್ಕೊಂಡೇ ಓಡಾಡ್ತೀನಿ’,

ಹೋಟೆಲ್ ತಿಂಡಿ ಬೆಲೆ ಏರಿದಾಗ
‘ಇನ್ಮುಂದೆ ಹೋಟೆಲ್ ಕಡೆಗೆ ಹೋಗಲ್ಲ’

ಅಂತೆಲ್ಲಾ ಶಪಥಗೈಯ್ಯುವ ನಾವು,
ನಾಯಿ ಬಾಲ ಡೊಂಕೇ ಎನ್ನುವಂತೆ
ಮತ್ತೆ ವಾರದ ನಂತರ ಮೊದಲಂತೆ ಆಗ್ತೀವಿ!

ADVERTISEMENT

ಬೆಲೆಯೇರಿಕೆಗೆ ಅನುಗುಣವಾಗಿ
ನಮ್ಮ ಹಸಿವು, ಬಯಕೆಗಳೂ ಏರಿಳಿದರೆ
ಎಷ್ಟು ಚೆನ್ನ ಅಲ್ವೇ...!

- ವಿ.ವಿಜಯೇಂದ್ರ ರಾವ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.