ನಿಂತವರಿಗೆ ಕುಂತವರಿಗೆ
ಎಲ್ಲರಿಗೂ ಅದೇ ಚಿಂತೆ
ಏನಾಗುವುದೋ ಏನೋ
ಇಂದಿನ ಹೆರಿಗೆ!
ಸೋತವರಿಗೆ ಸುಸ್ತು
ಗೆದ್ದವರಿಗೆ ಸಂಸತ್ತು
ಮ.ಗು.ಬಸವಣ್ಣ, ನಂಜನಗೂಡು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.