ADVERTISEMENT

ವಿನಾಯಿತಿ ಬೇಕು

ಆದರ್ಶ್ ಶೆಟ್ಟಿ. ಉಪ್ಪಿನಂಗಡಿ
Published 8 ಏಪ್ರಿಲ್ 2019, 18:30 IST
Last Updated 8 ಏಪ್ರಿಲ್ 2019, 18:30 IST

ಜನರ ದೈನಂದಿನ ಬದುಕಿಗೆ ಸಂಬಂಧಿಸಿದ ಕೆಲವು ಅಗತ್ಯ ಸೇವೆಗಳಿಗೆ ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ಅಡ್ಡಿಪಡಿಸುವುದು ಸಲ್ಲದು.

ಕುಡಿಯುವ ನೀರಿನ ಬವಣೆ ನಿವಾರಣೆಯಂತಹ ಅಗತ್ಯ ಕೆಲಸಗಳಿಗೆ ಸಂಬಂಧಿಸಿದ ನೀತಿ–ನಿರ್ಧಾರಗಳಿಗೆ ಅವಕಾಶ ಇರಬೇಕು. ಚುನಾವಣಾ ಆಯೋಗವು ಇಂತಹ ಕೆಲಸಗಳಿಗೆ ನೀತಿ ಸಂಹಿತೆಯ ಚೌಕಟ್ಟಿನಿಂದ ರಿಯಾಯಿತಿ ನೀಡುವ ಅವಶ್ಯಕತೆ ಇದೆ. ಇಲ್ಲದಿದ್ದರೆ ಚುನಾವಣೆ ಘೋಷಣೆಯ ದಿನದಿಂದ ಫಲಿತಾಂಶ ಪ್ರಕಟವಾಗುವವರೆಗೆ ಜನಸಾಮಾನ್ಯರು ಆಗಬೇಕಾದ ಕೆಲಸಗಳಿಗೆ ಕಾಯುತ್ತಿರಬೇಕಾದ ಅನಿವಾರ್ಯ ಎದುರಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT