ADVERTISEMENT

ಒಂದೇ ದಾರಿ

ಎಚ್.ಕೆ.ಕೊಟ್ರಪ್ಪ  ಹರಿಹರ
Published 12 ಏಪ್ರಿಲ್ 2019, 20:30 IST
Last Updated 12 ಏಪ್ರಿಲ್ 2019, 20:30 IST

ಕಷ್ಟ, ಕಷ್ಟ
ಕಡು ಕಷ್ಟ
ಪರಿಶುದ್ಧ, ಪರಿಪೂರ್ಣ
ಅಭ್ಯರ್ಥಿ ಆಯ್ಕೆಯ ಉಸಾಬರಿ,
ಇದ್ದುದರಲ್ಲೇ
ಉತ್ತಮರು ಯಾರೆಂದು
ಹುಡುಕುವುದೊಂದೇ ಉಳಿದಿರುವ ದಾರಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.