ADVERTISEMENT

ವಾಚಕರ ವಾಣಿ: ನೋಡಬನ್ನಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 19:30 IST
Last Updated 2 ಸೆಪ್ಟೆಂಬರ್ 2022, 19:30 IST

ನದಿ ಹೊಳೆ ಜಲಪಾತ
ನೋಡಲೆಂದು ಹೋಗಲೇಬೇಕೆಂದಿಲ್ಲ
ಗುಡ್ಡ ಬೆಟ್ಟ ಮಲೆನಾಡಿಗೆ...
ಎಲ್ಲೆಂದರಲ್ಲಿ ಪ್ರತ್ಯಕ್ಷ
ಬನ್ನಿ, ಮಳೆಗಾಲದಲ್ಲಿ ಒಮ್ಮೆ
ನಮ್ಮೂರಿನ ರೋಡಿಗೆ...!

-ಆರ್.ಸುನೀಲ್, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.