ನದಿ ಹೊಳೆ ಜಲಪಾತ
ನೋಡಲೆಂದು ಹೋಗಲೇಬೇಕೆಂದಿಲ್ಲ
ಗುಡ್ಡ ಬೆಟ್ಟ ಮಲೆನಾಡಿಗೆ...
ಎಲ್ಲೆಂದರಲ್ಲಿ ಪ್ರತ್ಯಕ್ಷ
ಬನ್ನಿ, ಮಳೆಗಾಲದಲ್ಲಿ ಒಮ್ಮೆ
ನಮ್ಮೂರಿನ ರೋಡಿಗೆ...!
-ಆರ್.ಸುನೀಲ್, ತರೀಕೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.